Home
About Us
Articles
Our Blogs
Proposed Articles
Your Comments
Contact
>> Namaskaram..!! Welcome to Namma-Naadu.blogspot.com >> ಓದುಗ ಬಂದುಗಳಿಗೆ ಹೃದಯಪೂರ್ವಕ ನಮಸ್ಕಾರ!! ನಮ್ಮ-ನಾಡು ಅಂತರ್ಜಾಲ ಪುಟ ವೀಕ್ಷಕರು ನಮ್ಮನ್ನು ಇಲ್ಲಿಯವರೆಗೆ ಪ್ರೋತ್ಸಾಹಿಸಿ, ಅಭಿನಂದಿಸಿದ್ದೀರಿ. ಮುಂದೆಯೂ ಕೂಡಾ ಇದೇ ರೀತಿಯಲ್ಲಿ ನಮ್ಮೊಂದಿಗೆ ಜೊತೆಯಾಗಿದ್ದು, ನಮ್ಮ-ನಾಡಿನ ಸೊಗಡನ್ನು ಸಾರೋಣ... ಧನ್ಯವಾದಗಳೊಂದಿಗೆ : ರಾಘವ್ ಕೋಟೇಶ್ವರ. >> ನಮ್ಮ ಮುಂದಿನ ಲೇಕನಗಳು : • ಶ್ರೀ ಚಿಕ್ಕಮ್ಮ ದೇವಸ್ಥಾನ, ಚಿಕನ್ಸಾಲ್,ಕುಂದಾಪುರ • ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನ,ಮಠದಬೆಟ್ಟು. ಕೋಟೇಶ್ವರ. >> ಇನ್ನೂ ಹಲವಾರು ದೇವಾಲಯ, ದೈವಾಲಯಗಳ ಮಾಹಿತಿಗಾಗಿ ನಿರೀಕ್ಷಿಸಿ..' >> ಪ್ರಕಟವಾದ ಹೊಸ ಲೇಖನಗಳು : • ಶ್ರೀ ಅಬ್ಬಗ-ದಾರಗ ದೇವಸ್ಥಾನ, ಮಣಿಕಲ್ಲು • ಶ್ರೀ ಕನ್ನಿಕಾ ದುರ್ಗಾ, ಜಪ್ತಿ • ಶ್ರೀ ಮಾರಿಯಮ್ಮ, ಕಾಪು.....
!>
Main Page
Welcome to ‘Namma-Naadu’
ಮುಂದೆ ಪ್ರಕಟವಾಗುವ ಲೇಖನಗಳಿಗೆ ನಿರೀಕ್ಷಿಸಿ :-
1. ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನ, ಮಠದಬೆಟ್ಟು, ಕೋಟೇಶ್ವರ.
2. ಶ್ರೀ ಚಿಕ್ಕಮ್ಮ ದೇವಸ್ಥಾನ, ಕುಂದಾಪುರ(ಚಿಕ್ಕಮ್ಮನಸಾಲ್)
Recently Published Post:-
ಕಾಳಾವರ ಶ್ರೀ ಮಹಾಲಿಂಗೇಶ್ವರ & ಕಾಳಿಂಗ(ಸುಬ್ರಹ್ಮಣ್ಯ) ದೇವಸ್ಥಾನ :
ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಪ್ರಸಿದ್ಧ ಶಿವನ ಸಮೇತ ಇರುವ ನಾಗಕ್ಷೇತ್ರ(ಸುಬ್ರಹ್ಮಣ್ಯ)ಗಳಲ್ಲಿ ತಾಲೂಕಿನ ಪ್ರಮುಖ ನಗರವಾದ ಕೋಟೇಶ್ವರದಿಂದ(Koteshwara) ಸರಿಸುಮಾರು 4 ಕಿ.ಮೀ. ಅಂತರದಲ್ಲಿ ಇರುವ ಕ್ಷೇತ್ರವೇ ಕಾಳಾವರದ ಶ್ರೀ ಮಹಾಲಿಂಗೇಶ್ವರ ಮತ್ತು ಕಾಳಿಂಗ(ಸುಬ್ರಹ್ಮಣ್ಯ) ದೇವಸ್ಥಾನ( Kalavara Shree Mahalingeshwara Kalinga(Subramanya) Temple). ಕಾಳಾವರದ ಈ ದೇವಸ್ಥಾನವು......
Read more...
ತಲ್ಲೂರು ಶ್ರೀ ಮಹಾದೇವಿ ಕುಂತಿ ಅಮ್ಮನವರ ದೇವಸ್ಥಾನ :
ಕುಂದಾಪುರ ತಾಲೂಕಿನ ಹಲವಾರು ಶಕ್ತಿ ದೇವತೆಯ ಕ್ಷೇತ್ರಗಳ ಸಾಲಿನಲ್ಲಿ ಕುಂದಾಪುರದ ತಲ್ಲೂರು ಸಮೀಪದ ಶ್ರೀ ಮಹಾದೇವಿ ಕುಂತಿಯಮ್ಮನವರ ದೇವಸ್ಥಾನವು(Talluru Shree Mahadevi Kunthiyamma Temple) ಬಹಳ ಮಹತ್ವವನ್ನು ಹೊಂದಿರುವ ಕಾರಣೀಕ ಕ್ಷೇತ್ರವೆನ್ನಿಸುತ್ತದೆ. ಏಕೆಂದರೆ ಶಕ್ತಿದೇವತೆ ಮೂರು ರೂಪದಲ್ಲಿ ಜಗದಗಲ ವ್ಯಾಪಿತವಾಗಿದ್ದಾಳೆ. ದೇವಿ ಭಾಗವತದ(ದೇವಿ ಪುರಾಣ) ಪ್ರಕಾರ ತ್ರಿಶಕ್ತಿ ಸ್ವರೂಪಿಣಿ ಮೂಲ ರೂಪದಲ್ಲಿ ಪಾರ್ವತಿ ದೇವಿ ಪರಾಶಕ್ತಿಯಾದರೂ ತನ್ನದೇ ರಾಜಸ ರೂಪವಾದ
Read more...
ಹಟ್ಟಿಯಂಗಡಿ ಶ್ರೀ ಲೋಕನಾಥೇಶ್ವರ ದೇವಸ್ಥಾನ :
ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಹಲವಾರು ಕಡೆಗಳಲ್ಲಿ ಇರುವ ಶಿವ ದೇವಾಲಯಗಳ ಸಾಲಿನಲ್ಲಿ ಅತ್ಯಂತ ಪುರಾತನ ಮತ್ತು ಐತಿಹಾಸಿಕವಾದ ಹಿನ್ನಲೆಯನ್ನು ಹೊಂದಿರುವ ತಾಲೂಕು ಕೇಂದ್ರ ಕುಂದಾಪುರದಿಂದ ಸರಿಸುಮಾರು 10ಕಿ.ಮೀ ಅಂತರದಲ್ಲಿರುವ ಹಟ್ಟಿಯಂಗಡಿ ಶ್ರೀ ಲೋಕನಾಥೇಶ್ವರ ದೇವಸ್ಥಾನ ಒಂದು.
Read more...
ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನ :
ಉಡುಪಿ ಜಿಲ್ಲೆಯ ಪುರಾತನ ವೈಷ್ಣವ ಪರಂಪರೆಯ ದೇವಸ್ಥಾನಗಳಲ್ಲಿ ಕೋಟ(Kota) ಸಮೀಪದ ಸಾಲಿಗ್ರಾಮದಲ್ಲಿರುವ ಶ್ರೀ ಗುರುನರಸಿಂಹ ದೇವಸ್ಥಾನವು(Saligrama Shree Gurunarasimha) ಒಂದು. ಕುಂದಾಪುರ ತಾಲೂಕು ಕೇಂದ್ರದಿಂದ ಸರಿಸುಮಾರು 10 ರಿಂದ 15 ಕಿ.ಮೀ ಅಂತರದಲ್ಲಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿಯೇ ಪಶ್ಚಿಮಾಭಿಮುಖವಾಗಿ ಪ್ರತಿಷ್ಠಾಪಿಸಲ್ಪಟ್ಟ ಶ್ರೀ ಗುರುನರಸಿಂಹ ದೇವಸ್ಥಾನ ಮತ್ತು ಮತ್ತೊಂದು......
Read more...
ಬಾದಾಮಿ ಶ್ರೀ ಬನಶಂಕರಿ(ಶಾಕಾಂಬರಿ) ದೇವಸ್ಥಾನ :
ಕರ್ನಾಟಕದ ಹಲವಾರು ಶಕ್ತಿ ಪೀಠಗಳ ಸಾಲಿನಲ್ಲಿ ಇರುವ ಜಾಗೃತಶಕ್ತಿ ಪೀಠವಾಗಿ ಇಂದಿಗೂ ತನ್ನ ಶಕ್ತಿಯ ಪಾರಮ್ಯವನ್ನು ತೋರುತ್ತಿರುವ ಕ್ಷೇತ್ರಗಳ ಸಾಲಿನಲ್ಲಿ ಬಾದಾಮಿಯಲ್ಲಿನ ಶ್ರೀ ಬನಶಂಕರಿ ದೇವಾಲಯ ಅಗ್ರಮಾನ್ಯವೆಸಿಕೊಂಡಿದೆ. ಉತ್ತರಕರ್ಣಾಟಕ ಭಾಗದಲ್ಲಿನ ಆರಾಧ್ಯ ದೇವಿ ಮಾತ್ರವಲ್ಲದೆ ಹಲವಾರು ರಾಜ-ಮಹಾರಾಜರುಗಳಿಂದು ಪೂಜಿತಗೊಂಡ ದೇವಿ ಇವಳಾಗಿದ್ದಾಳೆ............
Read more...
Newer Post
Older Post
Home